ಶಿವಮೊಗ್ಗ : ನಸುಕಿನ ಮಂಜು ಮುಸುಕಿದ ವಾತಾವರಣದಲ್ಲೇ ಮೂವರು ಹುಡುಗರು ಈಜು ಕಲಿಯಲೆಂದು ಯಾವುದೇ ಜೀವರಕ್ಷಕ ಸಾಧನ ಗಳಿಲ್ಲದೆ ಕೆರೆ ಇಳಿದಿದ್ದು, ಸಾಗರ ತಾಲೂಕು ಭೀಮನಕೋಣೆ ಹತ್ತಿರದ ಕೆರೆಯಲ್ಲಿ ಯುವಕ ಯಶವಂತ ನೀರಿನಲ್ಲಿ ಮುಳುಗಿ ದಾರುಣವಾಗಿ ಸ್ನೇಹಿತರ ಎದುರೇ ಸಾವನಪ್ಪಿದ್ದಾನೆ!!
Tags:
ಸಾಗರ
ಶಿವಮೊಗ್ಗ : ನಸುಕಿನ ಮಂಜು ಮುಸುಕಿದ ವಾತಾವರಣದಲ್ಲೇ ಮೂವರು ಹುಡುಗರು ಈಜು ಕಲಿಯಲೆಂದು ಯಾವುದೇ ಜೀವರಕ್ಷಕ ಸಾಧನ ಗಳಿಲ್ಲದೆ ಕೆರೆ ಇಳಿದಿದ್ದು, ಸಾಗರ ತಾಲೂಕು ಭೀಮನಕೋಣೆ ಹತ್ತಿರದ ಕೆರೆಯಲ್ಲಿ ಯುವಕ ಯಶವಂತ ನೀರಿನಲ್ಲಿ ಮುಳುಗಿ ದಾರುಣವಾಗಿ ಸ್ನೇಹಿತರ ಎದುರೇ ಸಾವನಪ್ಪಿದ್ದಾನೆ!!