ಈ ಹಿಂದೆ ಸದಸ್ಯತಕ್ಕಾಗಿ ಸಲ್ಲಿಸಿದ್ದ ಅರ್ಜಿಗಳನ್ನು ಸ್ಥಳಿಯ ತನಿಖಾಧಿಕಾರಿಗಳ ವರದಿ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯ ನಿರ್ಣಯದಂತೆ ಈ ಆದೇಶವನ್ನು ಹೊರಡಿಸಲಾಗಿದೆ.
ಸಮಿತಿಯ ಸದಸ್ಯರುಗಳ ವಿವರ ಈ ಕೆಳಕಂಡಂತಿದೆ.
1). KMP ಭಾಸ್ಕರ್ ಜೊಯಿಸ್
2). ಶ್ರೀನಿವಾಸ್ H K
3). ಶ್ರೀಮತಿ ಸರೋಜ DK
4). B.ಸ್ವಾಮಿರಾವ್
5). ಹರೀಶ್ H
6). Y.R ಪುಟ್ಟಪ್ಪ
7). K.S ಸುಧೀರ್
8). ರತ್ನಮ್ಮ
9). ಯೋಗೇಂದ್ರ ( ಸಂತೋಷ್ ನೀರೇರಿ)
ಸಮಿತಿಯ ಮೊದಲ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದ್ದು ಬಿ.ಸ್ವಾಮಿರಾವ್ ಮಾಜಿ ಶಾಸಕರು ಹೊಸನಗರ ಇವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
Tags:
ಹೊಸನಗರ