ಹೊಸನಗರ :ತಾಲೂಕಿನ ಪ್ರಸಿದ್ಧ ದೇವಾಲಯ ಅಮ್ಮನಘಟ್ಟ ದೇವಸ್ಥಾನ ನೂತನ ಸಮಿತಿ ರಚನೆ!!


ಹೊಸನಗರ :ಶಿವಮೊಗ್ಗ ಜಿಲ್ಲಾ ಹೊಸನಗರ ತಾಲೂಕಿನ ಹೊಸಕೇಸರೆ ಗ್ರಾಮದ ಪ್ರಸಿದ್ಧ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಚನೆ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ

ಈ ಹಿಂದೆ ಸದಸ್ಯತಕ್ಕಾಗಿ ಸಲ್ಲಿಸಿದ್ದ ಅರ್ಜಿಗಳನ್ನು ಸ್ಥಳಿಯ ತನಿಖಾಧಿಕಾರಿಗಳ ವರದಿ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯ ನಿರ್ಣಯದಂತೆ ಈ ಆದೇಶವನ್ನು ಹೊರಡಿಸಲಾಗಿದೆ.

ಸಮಿತಿಯ ಸದಸ್ಯರುಗಳ ವಿವರ ಈ ಕೆಳಕಂಡಂತಿದೆ.

1). KMP ಭಾಸ್ಕರ್ ಜೊಯಿಸ್

2). ಶ್ರೀನಿವಾಸ್ H K

3). ಶ್ರೀಮತಿ ಸರೋಜ DK

4). B.ಸ್ವಾಮಿರಾವ್

5). ಹರೀಶ್ H

6). Y.R ಪುಟ್ಟಪ್ಪ

7). K.S ಸುಧೀರ್

8). ರತ್ನಮ್ಮ

9). ಯೋಗೇಂದ್ರ ( ಸಂತೋಷ್ ನೀರೇರಿ)


ಸಮಿತಿಯ ಮೊದಲ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದ್ದು ಬಿ.ಸ್ವಾಮಿರಾವ್ ಮಾಜಿ ಶಾಸಕರು ಹೊಸನಗರ ಇವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

Post a Comment

Previous Post Next Post