75 ನೇ ಸ್ವಾತಂತ್ರ ಅಮೃತ ಮಹೋತ್ಸವ ಅಂಗವಾಗಿ ಸಾಗರ ನಗರದ 6 ನೇ ವಾರ್ಡ್ ನಲ್ಲಿ ನೆಹರು ಯುವ ಕೇಂದ್ರ, ಶಾಂತಿನಗರ ಯುಜನ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಅಮೃತ ಮಹೋತ್ಸವದ ಅಂಗವಾಗಿ ಸ್ವಚ್ಛತಾ ಆಂದೋಲನವನ್ನು ಹಾಗೂ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು
ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲೆಯಲ್ಲಿ ಗ್ರಾಮ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ವಿವಿಧ ಕಾರ್ಯಕ್ರಮಗಳನ್ನ ಜಿಲ್ಲಾಡಳಿತ ಹಮ್ಮಿಕೊಳ್ಳುತ್ತಿದೆ...ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಕುಮಾರ್ ಅಧ್ಯಕ್ಷರಾದ ಸಂದೇಶ ಶೇಟ್ ಉಪಾಧ್ಯಕ್ಷರಾದ ನಿತ್ಯಾನಂದ ಸದಸ್ಯರು ರಾಘವೇಂದ್ರ, ಗಣೇಶ , ಭೀಮ, ಆರಿಫ್ ,ಶ್ರೀಪತಿ ರಾಜು , ಸೂರಜ್ , ಪ್ರಕಾಶ್. ಶಾಂತಿನಗರ ಯುವಜನ ಸಂಘದ ಸದಸ್ಯರುಗಳು
ರಾಷ್ಟ್ರೀಯ ಯುವ ಕಾರ್ಯಕರ್ತರಾದ ಗಿರೀಶ್, ಪ್ರತೀಕ್, ರಶ್ಮಿ ,ಗಾಯತ್ರಿ, ಉಪಸ್ಥಿತರಿದ್ದರು....
ವರದಿ :ಸೂರಜ್ ನಾಯರ್
Tags:
ಸಾಗರ