ಶಿವಮೊಗ್ಗ :ಬೀಕರ ಮಳೆ!! ರಾಶಿ ರಾಶಿ ಆಲಿಕಲ್ಲು ,

ಶಿವಮೊಗ್ಗ :ಜಿಲ್ಲೆಯ ಗ್ರಾಮಾಂತರ ಭಾಗ ಆಯನೂರು ಸುತ್ತ ಮುತ್ತ,ಸುರಿದ ಬೀಕರ ಮಳೆಗೆ ಹಾಗೂ ಬಾರಿ ಪ್ರಮಾಣದಲ್ಲಿ ಬಿದ್ದ ಅಲಿಕಲ್ಲು ಗ್ರಾಮದ ಜನರನ್ನು ಆತಂಕಗೊಳಿಸಿದೆ..
ರಾಶಿ-ರಾಶಿಯಲ್ಲಿ ಬಿದ್ದ ಆಲಿಕಲ್ಲನ್ನು ಜನ ಆರಿಸಿಕೊಳ್ಳುತ್ತಿರುವ  ವಿಡಿಯೋ ಇದೀಗ ವೈರಲ್ ಆಗಿದ್ದು..ಆತಂಕದ ನಡು-ನಡುವೆ ಬುಟ್ಟಿ ಹಿಡಿದು ಆಲಿಕಲ್ಲು ಆರಿಸುವುದಲ್ಲಿ ಜನ ಫುಲ್ ಖುಷ್ ಆಗಿದ್ದಾರೆ..!!!
ಬಹುತೇಕ ಆಯನೂರು ವ್ಯಾಪ್ತಿಯಲ್ಲಿ ಬಿರುಸಿನ ವರುಣ ಆರ್ಭಟಕ್ಕೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು...ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.


ವಿಡಿಯೋ ಕೃಪೆ :ಸೂರಜ್ ನಾಯರ್ ✍️




Post a Comment

Previous Post Next Post