ಪ್ರಧಾನಮಂತ್ರಿ ನರೇಂದ್ರ ಮೋದಿ ರವರ 71 ನೇ ಜನ್ಮ ದಿನದ ಪ್ರಯುಕ್ತ " ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ರಿಪ್ಪನ್ ಪೇಟೆ ಜಿ.ಎಸ್.ಬಿ ಕಲ್ಯಾಣ ಮಂದಿರದಲ್ಲಿ ರಿಪ್ಪನ್ ಪೇಟೆ ಮಹಾಶಕ್ತಿಕೇಂದ್ರ,ವೈದ್ಯಕೀಯ ಪ್ರಕೋಷ್ಠ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶಿವಮೊಗ್ಗ ರವರ ಸಹಯೋಗದೊಂದಿಗೆ ಆಯೋಜಿಸಿದ್ದ "ಉಚಿತ ಹೃದಯ ರೋಗ ತಪಾಸಣಾ ಶಿಭಿರದ ಉದ್ಘಾಟನಾ ಸಮಾರಂಭ.
ಕಾರ್ಯಕ್ರಮ ದಲ್ಲಿ ಪಕ್ಷದ ಹಿರಿಯರಾದ ಆರ್.ಟಿ ಗೋಪಾಲ್,ಎನ್.ಆರ್ ದೇವಾನಂದ್,ವೀರೇಶ್ ಆಲವಳ್ಳಿ,ಏ.ವಿ ಮಲ್ಲಿಕಾರ್ಜುನ್,ಎಂ.ಬಿ ಮಂಜುನಾಥ್,ಸುರೇಶ್ ಸಿಂಗ್,ಡಾ.ಅನಂತ್ ಮಯ್ಯ,ಸತೀಶ್ ಮ್ಯಾಮ್ಕೋಸ್,ಸುಧೀಂದ್ರ ಪೂಜಾರಿ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು,ಇನ್ನಿತರರು ಉಪಸ್ಥಿತಿದ್ದರು.
Tags:
ರಿಪ್ಪನಪೇಟೆ