ಹೊಸನಗರ: ಇಲ್ಲಿನ ರಿಪ್ಪನ್ ಪೇಟೆಯ ಹೆದ್ದಾರಿಪುರ ಮೂಗುಡ್ತಿ ಸಮೀಪ ಲಾರಿ ಹಾಗೂ ಬೈಕ್ ನಡುವಿನ ಅಪಘಾತಕ್ಕೆ ಯುವನೊರ್ವ ಬಲಿಯಾದ ದಾರುಣ ಘಟನೆ ನೆಡೆದಿದ್ದು....
ಯುವಕ ಹೆದ್ದಾರಿಪುರದ ಪುನೀತ್ ಗೌಡ ಮೃತ ದುರ್ದೈವಿ,
ರಮೇಶ ಗೌಡ ಅವರ ಒಬ್ಬನೇ ಪುತ್ರನಾಗಿದ್ದು. ಮಗನ ಸಾವಿನ ಸುದ್ದಿ ಕುಟುಂಬಕ್ಕೆ ತೀವ್ರ ಅಘಾತವಾಗಿದ್ದು.ಕುಟುಂಬದವರು ಸಂಬಂದಿಕರು, ಬಾಲ್ಯದ ಸ್ನೇಹಿತರಿಗೆ ಪುನೀತ್ ಅಕಾಲಿಕ ನಿಧನ ನುಂಗಲಾರದ ನೋವಾಗಿದ್ದು, ಕುಟುಂಬಕ್ಕೆ ಆಧಾರವಾಗಿ ಆಸರೆಯಾಗಬೇಕಿದ್ದ ಮಗನ ಸಾವಿನ ದುಃಖ ಮುಗಿಲು ಮುಟ್ಟಿದೆ..ಅಪಘಾತಕ್ಕೆ ಖಚಿತ ಕಾರಣ ಇನ್ನೂ ತಿಳಿದುಬಂದಿಲ್ಲ
ಅಪಘಾತ ಸಂಬಂಧ ಸ್ಥಳೀಯ ಪೊಲೀಸ್ ಠಾಣೆ ರಿಪ್ಪನ್ ಪೇಟೆ ಪೊಲೀಸ್ ವ್ಯಾಪ್ತಿಯಲ್ಲಿದ್ದು ಸೂಕ್ತ ತನಿಖೆ ನಂತರವಷ್ಟೇ ದುರ್ಘಟನೆಗೆ ಕಾರಣ ತಿಳಿದು ಬರಬೇಕಿದೆ.