ಸಾಗರ :ಕರ್ತವ್ಯ ನಿರತ ಪೋಸ್ಟ್ ಮ್ಯಾನ್ ಆತ್ಮಹತ್ಯೆ!!

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಬೇಳೂರು ಗ್ರಾಮದ ನಿವಾಸಿಯಾದ ಶ್ರೀ ಆನಂದ ಬಿ. ಜಿ. ಹಾಲಿ ಕರ್ತವ್ಯ ನಿರತ ಅಂಚೆ ಪೇದೆ (POST MAN ) ರವರು ಇತ್ತೀಚಿಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದೂ, ಇದರೊಂದಿಗೆ ಮಾನಸಿಕ ಖಿನ್ನತೆಯಿಂದ  ಇಂದು ನೇಣಿಗೆ ಶರಣಾಗಿದ್ದೂ, ಮೃತಪಟ್ಟಿರುವ ಸುದ್ದಿ ಕೇಳಿ, ಸಾಗರ ಅಂಚೆ ಕಚೇರಿ ಸಿಬ್ಬಂದಿಗಳು ತೀವ್ರ ಸಂತಾಪವನ್ನ ಸೂಚಿಸಿದ್ದಾರೆ.....


ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ..ಬೆಳಿಗ್ಗೆ ಮೃತನ ಅಂತ್ಯ ಸಂಸ್ಕಾರವು ಬೇಳೂರು ಗ್ರಾಮದಲ್ಲಿ ನೆರವೇರುವ ಮಾಹಿತಿಯನ್ನು ಕುಟುಂಬ ಮೂಲಗಳಿಂದ ತಿಳಿದಿದೆ..., ಮೃತರಾದ ಶ್ರೀ ಆನಂದ ಬಿ. ಜಿ. ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ಕರುಣಿಸಲಿ ಅವರ ಆಪ್ತ ಸ್ನೇಹಿತರು ಪ್ರಾರ್ಥಿಸಿದರು...

Post a Comment

Previous Post Next Post