ಸಾಗರ :ತಾಳಗುಪ್ಪ -ಮೈಸೂರ್ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ, ವ್ಯಕ್ತಿ ಸಾವು...

 

ಸಾಗರ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶಿರವಾಳ - ಸಿಂಗಾಪುರ ನಡುವೆ  ಅಪರಿಚಿತ ವ್ಯಕ್ತಿ ರೈಲಿಗೆ ತಲೆಕೊಟ್ಟು,

ಸಾವನಪ್ಪಿರುವ  ದುರ್ಘಟನೆ ನೆಡೆದ್ದಿದ್ದು, ರೈಲು ಹರಿದ ರಭಸಕ್ಕೆ ವ್ಯಕ್ತಿಯ ದೇಹ ಎರಡು ಭಾಗವಾಗಿದ್ದು, ಛಿದ್ರಗೊಂಡಿದೆ..

ತಾಳಗುಪ್ಪ -ಮೈಸೂರ್ ಎಕ್ಸ್ ಪ್ರೆಸ್    ತಾಳಗುಪ್ಪದಿಂದ ಬೆಂಗಳೂರು ಕಡೆಗೆ (16228) ಹೋಗುತ್ತಿದ್ದ ರೈಲಿಗೆ ಸಿಲುಕಿದ ಘಟನೆ ಇಂದು ರಾತ್ರಿ 8.30ರ ಸಮಯದಲ್ಲಿ ನೆಡೆದಿದ್ದು, ವ್ಯಕ್ತಿಯ ಮಾಹಿತಿ ಪತ್ತೆ ಆಗಿಲ್ಲ..

ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ....


Post a Comment

Previous Post Next Post