ಹೊಸನಗರ :ತಾಲೂಕಿನ, ಹೊಸನಗರ -ಸಾಗರ ಹೆದ್ದಾರಿಯ ಹೊಸಮನೆ, ಮಾವಿನಹೊಳೆ ಸಮೀಪ ಕಿರುಸೇತುವೆಯ ಕ್ರಾಸ್ ನಲ್ಲಿ ಮುಂದೆ ಬರುತ್ತಿದ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಚಕ್ರಕ್ಕೆ ಸಿಲುಕಿ ಬೈಕ್ ಚಲಾಯಿಸುತ್ತಿದ್ದ ಯುವಕ ಸ್ಥಳದಲ್ಲೇ ಸಾವನಪ್ಪಿದ ದುರ್ಘಟನೆ ನೆಡೆದಿದ್ದು!! ಮೃತ ವ್ಯಕ್ತಿಯ ಮಾಹಿತಿ ಬರಬೇಕಿದೆ....
ಈ ಸಂಬಂಧ ಹೊಸನಗರ ಪೊಲೀಸ್ ಠಾಣ ಸಿಬ್ಬಂದಿ ಆಗಮಿಸಿದ್ದು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ..
Tags:
ಹೊಸನಗರ